SiddaramaiahOvjeren akaunt

@siddaramaiah

ಕನ್ನಡಿಗ | Believer in equity & social justice | Family man | Chief Minister of Karnataka (2013 - 2018) | Leader of Opposition, Karnataka Legislative Assembly

Vrijeme pridruživanja: srpanj 2017.

Tweetovi

Blokirali ste korisnika/cu @siddaramaiah

Jeste li sigurni da želite vidjeti te tweetove? Time nećete deblokirati korisnika/cu @siddaramaiah

  1. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಲಿದೆ ಎಂದಿದ್ದ ನಾಯಕರೇ,ಈಗ ಪ್ರತಿಕ್ರಿಯಿಸಿ. ರಾಜ್ಯಕ್ಕೆ ಬರಬೇಕಾಗಿದ್ದ ೩೦ ಸಾವಿರ ಕೋಟಿ ರೂ.ದುಡ್ಡನ್ನು ಕೇಂದ್ರ ಬಾಕಿ ಇಟ್ಟುಕೊಂಡಿದೆ. ರಾಜ್ಯ ದಿವಾಳಿ ಸ್ಥಿತಿಗೆ ತಲುಪಿದೆ.

    Poništi
  2. ನಮ್ಮ ಸರ್ಕಾರ ಇದ್ದಾಗ ಪ್ರತಿಭಟನಾ ನಿರತ ಬಿಸಿಯೂಟ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ‌ ಮಾಸಿಕ ರೂ.೫೦೦ ಗೌರವಧನ ಹೆಚ್ಚಿಸಿದ್ದೆ. ಪ್ರತಿಭಟನಕಾರರ ಮೇಲೆ ಪೊಲೀಸರನ್ನು ಛೂ ಬಿಟ್ಟಿರುವ ಈಗಿನ ಸರ್ಕಾರಕ್ಕೆ ಕನಿಷ್ಠ ಅವರ ಅಹವಾಲನ್ನು ಆಲಿಸುವ ಮನುಷ್ಯತ್ವವೂ ಇಲ್ಲ. 2/2

    Poništi
  3. ನಿಷೇಧಾಜ್ಞೆ ಹೇರಿ ಬಿಸಿಯೂಟ ಕಾರ್ಯಕರ್ತೆಯರ ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದೆ ಕಿರುಕುಳ ನೀಡುತ್ತಿರುವುದು ಖಂಡನೀಯ. ಜಿಲ್ಲಾ ಕೇಂದ್ರಗಳಲ್ಲಿಯೂ ಪೊಲೀಸರು ಕಾರ್ಯಕರ್ತೆಯರನ್ನು ಬೆದರಿಸುತ್ತಿರುವ ವರದಿಗಳು ಬರುತ್ತಿವೆ. ಅವರೇ, ರಾಜ್ಯದಲ್ಲಿರುವುದು ಚುನಾಯಿತ ಸರ್ಕಾರವೇ? ಸರ್ವಾಧಿಕಾರಿ ಆಡಳಿತವೇ? 1/2

    Poništi
  4. ಬಾದಾಮಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದೆ.

    Poništi
  5. ನನಗೆ ಆತ್ಮೀಯರಾಗಿದ್ದ ಮಾಜಿ ಸಚಿವ ಡಿ.ಮಂಜುನಾಥ್ ಅವರ ಸಾವಿನ ಸುದ್ದಿ ತಿಳಿದು ದು:ಖವಾಯಿತು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಸ್ವಂತ ಪರಿಶ್ರಮದಿಂದ ರಾಜಕೀಯ ಕ್ಷೇತ್ರದಲ್ಲಿ ಬೆಳೆದ ಮಂಜುನಾಥ್‌‌ ಅವರು, ಜನಾನುರಾಗಿ ಜನಪ್ರತಿನಿಧಿಯಾಗಿ ಮತ್ತು ದಕ್ಷ ಸಚಿವರಾಗಿ ಕೆಲಸ ಮಾಡಿದವರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು.

    Poništi
  6. ಬಾದಾಮಿಯಲ್ಲಿಂದು ನನ್ನ ಅಧ್ಯಕ್ಷತೆಯಲ್ಲಿ ಬಾದಾಮಿ, ಕೆರೂರು ಹಾಗೂ ಮಾರ್ಗ ಮಧ್ಯದ 18 ಗ್ರಾಮಗಳಿಗೆ ಆಲಮಟ್ಟಿ ಜಲಾಶಯದಿಂದ ಶಾಶ್ವತವಾಗಿ ಕುಡಿಯುವ ನೀರು ಪೂರೈಸುವ ರೂ.227 ಕೋಟಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆ ನೆರವೇರಿತು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಈ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿದರು.

    Poništi
  7. Our Constitution advocates equality & justice. This is not limited to any one religion. It is applicable to each & every citizen. We will continue our protest till they take back unconstitutional CAA & NRC. n/n

    Prikaži ovu nit
    Poništi
  8. Police open fire on peaceful protestors, barge into Universities & beat up students. They stay silent even when anti-nationals open fire on protestors by not arresting them. Is this Democracy? 5/n

    Prikaži ovu nit
    Poništi
  9. Are people who support Godse not anti-nationals? Are those who are trying to undermine Constitutional principles, to implement CAA & NRC, not anti-nationals? Let them tell how our efforts to protect Constitution is anti-national? 4/n

    Prikaži ovu nit
    Poništi
  10. It was Pakistan & not India that adopted Religion in their Constitution. Gandhiji opposed division of India. Now, people who follow the murderers of Gandhiji are supporting divisive policies in the form of CAA, NRC. 3/n

    Prikaži ovu nit
    Poništi
  11. There were representatives from all the parties when the Constitution was drafted. It was collectively decided not to grant Citizenship based on religion, caste, gender, etc. Nobody can subvert this basic structure of the Constitution. 2/n

    Prikaži ovu nit
    Poništi
  12. The Amendment to the Citizenship Bill is unconstitutional. There is no sanctity to this. leaders are spreading false information about the issue to mislead people. 1/n

    Prikaži ovu nit
    Poništi
  13. ಸಂಪನ್ಮೂಲದ ಕೊರತೆಯಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ, ಶಿಕ್ಷಕರಿಗೆ ಸಂಬಳ ಇಲ್ಲ, ಸ್ಥಳೀಯ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಇಂತಹ ಆರ್ಥಿಕ ದುಸ್ಥಿತಿಯಲ್ಲಿ ಕೇಂದ್ರದ ತೆರಿಗೆ ಪಾಲಿನಲ್ಲಿ 11,000 ಕೋಟಿ ರೂಪಾಯಿ ಕಡಿತ ರಾಜ್ಯದ ಪಾಲಿಗೆ ಹೊರಲಾರದ ಹೊರೆಯಾಗಲಿದೆ. 3/3

    Poništi
  14. ಭಾರತ ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಇವು ಯಾವುದೋ ಒಂದು ಧರ್ಮಕ್ಕೆ ಸೀಮಿತವಲ್ಲ. ಇವು ಇಲ್ಲಿರುವ ಪ್ರತಿ ವ್ಯಕ್ತಿಯ ಹಕ್ಕು. ದೇಶ ವಿರೋಧಿ, ಸಂವಿಧಾನ ವಿರೋಧಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿ ಕೈಬಿಡುವವರೆಗೂ ಈ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. 10/10

    Poništi
  15. ಅಭಿವೃದ್ಧಿ ಸೂಚ್ಯಂಕದಲ್ಲಿ ಮೈಲುಗೈ ಹೊಂದಿರುವ ದಕ್ಷಿಣದ ರಾಜ್ಯಗಳು ಸಂತಾನ ನಿಯಂತ್ರಣದಲ್ಲಿಯೂ ಮುಂದಿದೆ. ತಪ್ಪು ಮಾನದಂಡಗಳಿಂದಾಗಿ ಹಣಕಾಸು ಆಯೋಗದ ಶಿಫಾರಸುಗಳು ಅಭಿವೃದ್ದಿ ಹೊಂದಿದ್ದ ರಾಜ್ಯಗಳನ್ನು ಶಿಕ್ಷಿಸುವಂತಿದೆ. ಈ ತಾರತಮ್ಯವನ್ನು 2017ರಲ್ಲಿಯೇ ನಾನು ವಿರೋಧಿಸಿದ್ದೆ. 2/3

    Poništi
  16. ಎನ್‌ಪಿಆರ್,ಎನ್‌ಆರ್‌ಸಿ ನಡೆಸಿ ಸೂಕ್ತ ಮಾಹಿತಿ ನೀಡದವರನ್ನು ಬಂಧನ ಕೇಂದ್ರಗಳಲ್ಲಿ ಕೂಡಿಹಾಕಿ, ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದು ಈ ಕಾಯ್ದೆಗಳ ಹಿಂದಿರುವ ಹುನ್ನಾರ. ಭಾರತದಂತಹ ಬಡ ರಾಷ್ಟ್ರದಲ್ಲಿ ಜನ ನಿತ್ಯ ಬದುಕಿಗಾಗಿ ಹೋರಾಡುವ ಸ್ಥಿತಿ ಇರುವಾಗ 50 ವರ್ಷದ ಹಿಂದಿನ ಮಾಹಿತಿ ನೀಡುವುದು ಸಾಧ್ಯವೇ? 9/10

    Poništi
  17. ಹದಿನೈದನೇ ಹಣಕಾಸು ಆಯೋಗ ಇತಿಹಾಸದಲ್ಲಿಯೇ ಮೊದಲ ಬಾರಿ ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಶೇಕಡಾ 42ರಿಂದ ಶೇಕಡಾ 41ಕ್ಕೆ ಇಳಿಸಿ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಎಸಗಿದೆ. ಕಣ್ಣು,ಕಿವಿ ಮುಚ್ಚಿಕೊಂಡಿರುವ 29 ಸಂಸದರೇ ಎದ್ದೇಳಿ. 3/1

    Poništi
  18. ಭಾರತದಂತಹ ಪ್ರಜಾಪ್ರಭುತ್ವ, ಜಾತ್ಯತೀತ, ಬಹುತ್ವದ ತಳಹದಿಯ ರಾಷ್ಟ್ರದಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜಿಸಲು ಹೊರಟಿರುವುದನ್ನು ವಿರೋಧಿಸುವ ನಮಗೆ ಏಕೆ ಭಯ? ನಾವು ಸಂವಿಧಾನದ ಪರವಾಗಿದ್ದೇವೆ, ಹಾಗಾಗಿ ನಮ್ಮ ಧ್ವನಿ ಇನ್ನಷ್ಟು ಗಟ್ಟಿಯಾಗಬೇಕೆ ಹೊರತು, ಭಯದಿಂದ ಉಡುಗಿ ಹೋಗಬಾರದು. 8/10

    Poništi
  19. ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಬಂದವರಿಗೆ ಪೌರತ್ವ ನೀಡುವ ಬಗ್ಗೆ ತಕರಾರಿಲ್ಲ. ಈ 3 ರಾಷ್ಟ್ರಗಳಿಂದ ಬಂದ ಮುಸ್ಲಿಮರ ಜೊತೆ ನೇಪಾಳ, ಬರ್ಮಾ, ಶ್ರೀಲಂಕಾ, ಭೂತಾನ್ ದೇಶಗಳಿಂದ ಬಂದ ವಿವಿಧ ಧರ್ಮಗಳ ಜನರನ್ನು ಹೊರಗಿಡಲು ಕಾರಣವೇನು? ಅವರೇನು ಮನುಷ್ಯರಲ್ಲವೇ? 7/10

    Poništi
  20. ಯಾರನ್ನೋ ಬಂಧಿಸಿದ್ದಾರೆ, ಗೋಲಿಬಾರ್‌ನಲ್ಲಿ ಯಾರೋ ಸತ್ತಿದ್ದಾರೆ, ಲಾಠಿ ಚಾರ್ಜ್‌ನಲ್ಲಿ ಯಾರಿಗೋ ಪೆಟ್ಟಾಗಿದೆ, ಯಾವುದೋ ಕಾಲೇಜಿಗೆ ನುಗ್ಗಿ ಹಲ್ಲೆ ಮಾಡಿದ್ದಾರೆ, ಗುಂಡು ಹಾರಿಸಿದ್ದು ಬೇರೆ ಯಾರದ್ದೋ ಮೇಲೆ ಇವೆಲ್ಲ ನಮಗೇಕೆ, ನಾವು ಅರಾಮಿದ್ದೇವೆ ಎಂದು ಈಗ ಸುಮ್ಮನಾದರೆ, ನಾಳೆ ಇವರೆಲ್ಲ ನಿಮ್ಮ ಮನೆವರೆಗೂ ಬರ್ತಾರೆ. 6/10

    Poništi

Čini se da učitavanje traje već neko vrijeme.

Twitter je možda preopterećen ili ima kratkotrajnih poteškoća u radu. Pokušajte ponovno ili potražite dodatne informacije u odjeljku Status Twittera.

    Možda bi vam se svidjelo i ovo:

    ·