Karnataka CongressOvjeren akaunt

@INCKarnataka

The Official Twitter Account of Karnataka Pradesh Congress Commitee | Facebook:

Karnataka, India
Vrijeme pridruživanja: srpanj 2016.

Tweetovi

Blokirali ste korisnika/cu @INCKarnataka

Jeste li sigurni da želite vidjeti te tweetove? Time nećete deblokirati korisnika/cu @INCKarnataka

  1. ' ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು 5.5 ವರ್ಷಗಳಾದರೂ ಉದ್ಯೋಗ ಸೃಷ್ಟಿಯ ಮಾತಿಲ್ಲ. ಬದಲಿಗೆ, ಕಳೆದ ವರ್ಷ 1 ಕೋಟಿ ಯುವಕರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದರು. ಮೋದಿಯವರು ಇದರ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ. -

    Poništi
  2. ' ಅವರೇ, ನೀವು ಅಧಿಕಾರಕ್ಕೆ ಬಂದಂದಿನಿಂದಲೂ ಪ್ರತಿವರ್ಷ ಎಫ್‌ಡಿಐ ಒಳಹರಿವು ಕುಸಿಯುತ್ತಿದೆ. ವಿದೇಶಿ ಹೂಡಿಕೆದಾರರು ನಿಮ್ಮಿಂದ ದೂರ ಸಾಗಿದ್ದಾರೆ. ನಿಮ್ಮ ಆರ್ಥಿಕ ನೀತಿಗಳ ಮೇಲೆ ಹೂಡಿಕೆದಾರರಿಗೆ ನಂಬಿಕೆ ಬರುತ್ತಿಲ್ಲ. ಇದೆಲ್ಲದಕ್ಕೂ ಪ್ರಜಾಪ್ರಭುತ್ವವನ್ನ ಅಪಾಯದ ಅಂಚಿಗೆ ತಂದು ನಿಲ್ಲಿಸಿದ್ದೇ ಕಾರಣ.

    Poništi
  3. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ. ನಿರುದ್ಯೋಗದಂತಹಾ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದಾಗಲೆಲ್ಲಾ ತಮ್ಮ ಮಾತಿನ ವರಸೆಯನ್ನು ಬದಲಿಸುತ್ತಾರೆ, ಕಾಂಗ್ರೆಸ್, ನೆಹರು, ಪಾಕಿಸ್ತಾನದ ಬಗ್ಗೆ ಮಾತನಾಡುವ ಮೂಲಕ ದೇಶದ ಜ್ವಲಂತ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. -

    Poništi
  4. ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ, ನಾಡಿನ ಸಾಕ್ಷಿಪ್ರಜ್ಞೆ ಎಚ್.ಎಸ್ ದೊರೆಸ್ವಾಮಿ ಅವರಿಗೆ ಪ್ರತಿಭಟನೆ ನಡೆಸದಂತೆ ನೋಟಿಸ್ ನೀಡಿರುವುದನ್ನು ಖಂಡಿಸುತ್ತೇವೆ. ಶಾಂತಿ, ಅಹಿಂಸೆಯ ಮಾರ್ಗದಲ್ಲಿ ಸರ್ಕಾರಗಳ ಜನವಿರೋಧಿ ನೀತಿಯನ್ನು ಪ್ರಶ್ನಿಸುವುದಕ್ಕೂ ಅವಕಾಶವಿಲ್ಲವೇ? ಸರ್ಕಾರ ದೊರೆಸ್ವಾಮಿ ಅವರಲ್ಲಿ ಕ್ಷಮೆಯಾಚಿಸಬೇಕು.

    Poništi
  5. By leaving out turncoat Kumtahalli has cheated the promise made to electorate This should have started giving goosebumps to Munirtna, Shankar & others It proves uses people to come to power & then dumps them.These dumped commodities should be in shock now

    Poništi
  6. ಜನಪರವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸುವಲ್ಲಿ ಮುಂದು. ಹಿಂದೆಯೂ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಈಗಲೂ ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇವೆ. ಕಾಂಗ್ರೆಸ್ ಗೆ ಮತ ನೀಡಿ.

    Poništi
  7. ಕೇಂದ್ರದಿಂದ ಅನುದಾನ ತರಲಾಗದೆ ದಿವಾಳಿಯಾಗಿರುವ ಸರ್ಕಾರ, 'ದಾಸೋಹ' ಸೇರಿದಂತೆ ವಿವಿಧ ಜನಪರ ಯೋಜನೆಗಳ ಅನುದಾನ ಕಡಿತಗೊಳಿಸಿದೆ. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಸಕ್ತ ಸಾಲಿನ ಬಜೆಟ್ ನಲ್ಲಿಯೂ 30% ರಷ್ಟು ಕಡಿತಗೊಳಿಸಲು ಮುಂದಾಗಿದೆ. ರಾಜ್ಯ ಸರ್ಕಾರ ಕನ್ನಡದ ಕೆಲಸಕ್ಕೂ ಅನುದಾನ ನೀಡಲಾಗದ ಸ್ಥಿತಿಗೆ ತಲುಪಿರುವುದು ಶೋಚನೀಯ.

    Poništi
  8. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ನಾಯಕತ್ವ ವಹಿಸಿದ, 1919ರ ಅಮೃತಸರ್ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ, ಅಸಹಕಾರ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿ ಸೆರೆವಾಸ ಅನುಭವಿಸಿದ, ಮೋತಿಲಾಲ್ ನೆಹರು ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.

    Poništi
  9. ನಿಮಗಿದು ತಿಳಿದಿರಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ, 'ನಿರ್ಭಯಾ ಕಾಯ್ದೆ' ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಪ್ಪಿಸಲು ಮತ್ತು ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲು ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರವು 2013ರಲ್ಲಿ 'ನಿರ್ಭಯಾ ಕಾಯ್ದೆ'ಯನ್ನು ಜಾರಿಗೊಳಿಸಿತು.

    Poništi
  10. A cheering crowd warmly welcomed Shri Rahul Gandhi and Smt. Priyanka Gandhi Vadra at their rally in Kondali & Hauz Qazi ahead of Delhi assembly elections.

    Poništi
  11. proslijedio/la je Tweet
    5. velj

    Earlier, patriotism was the fight with the British, there was a Green Revolution, White Revolution, Information revolution. Now, real patriotism is to provide employment to the youth and I will fulfill it:

    Prikaži ovu nit
    Poništi
  12. proslijedio/la je Tweet
    5. velj

    Imagine living without internet for 6 months, being in house arrest, not being able to communicate with your family, being traumatised on the false pretext of peace & development. This has been the reality of Kashmir since Aug 5. BJP lied & continues to do so.

    Poništi
  13. proslijedio/la je Tweet
    5. velj
    Prikaži ovu nit
    Poništi
  14. Poništi
  15. ವಿವಿಧ ಇಲಾಖೆಗಳ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ನೇಮಕಾತಿಗೆ 'ಎನ್‌ಆರ್‌ಎ' ಸ್ಥಾಪನೆಯಿಂದ ಕನ್ನಡಿಗರ ಉದ್ಯೋಗಾವಕಾಶಗಳು ಮತ್ತಷ್ಟು ಕ್ಷೀಣಿಸಲಿವೆ. ಈಗಾಗಲೇ ಎಸ್‌ಎಸ್‌ಸಿ, ರೈಲ್ವೆ, ಐಬಿಪಿಎಸ್‌ ಹಾಗೂ ಎಸ್‌ಎಸ್‌ಸಿ ನೇಮಕಾತಿಗಳಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಕನ್ನಡಿಗರಿಗೆ ಸರ್ಕಾರ ಎನ್‌ಆರ್‌ಎ ಬರೆ ಎಳೆಯಲು ಹೊರಟಿದೆ.

    Poništi
  16. ಕೆಪಿಸಿಸಿ ಅಧ್ಯಕ್ಷರಾದ ಅವರ ನೇತೃತ್ವದ ಕಾಂಗ್ರೆಸ್ ನಿಯೋಗ ಡಿಜಿಪಿ & ಐಜಿ ಅವರನ್ನು ಭೇಟಿ ಮಾಡಿ, ಬೀದರ್ ನಲ್ಲಿ ಇಬ್ಬರು ಮಹಿಳೆಯರ ಮೇಲೆ ದಾಖಲಿಸಿರುವ 'ದೇಶದ್ರೋಹ' ಪ್ರಕರಣ ಕೈಬಿಡುವಂತೆ ಒತ್ತಾಯಿಸಲಾಯಿತು. ಮಾಜಿ ಸಚಿವರಾದ , , ಶಾಸಕರಾದ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

    Poništi
  17. ಕಲಬುರ್ಗಿಯಲ್ಲಿ ನಡೆಯುತ್ತಿರುವ 'ಕನ್ನಡದ ನುಡಿ ಜಾತ್ರೆ' 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ.

    Poništi
  18. 'ಎಂಥೆಂಥ ಜೀವಗಳು ಬಾಳಿ ಬೆಳಗಿದವಿಲ್ಲಿ ಶ್ರೀಗಂಧ ಬೆಳೆವಂಥ ನಾಡಿನಲ್ಲಿ; ಹೊನ್ನಂಥ ಭಾವಗಳು ಆಳಿ ಮೊಳಗಿದವಿಲ್ಲಿ ಸಿರಿವಂತ ನೆಲದೊಡಲ ಹಾಡಿನಲ್ಲಿ.' 'ನಿತ್ಯೋತ್ಸವ'ದ ಮೂಲಕ ಮನೆ ಮಾತಾದ ಸಂವೇದನಾಶೀಲ, ಜನಪ್ರಿಯ ಕವಿ, 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ, ನಾಡೋಜ ಕೆ.ಎಸ್ ನಿಸಾರ್ ಅಹಮದ್ ಅವರಿಗೆ ಜನ್ಮದಿನದ ಶುಭಾಶಯಗಳು.

    Poništi
  19. ನಿಮಗಿದು ತಿಳಿದಿರಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ 'ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ' ಮಹಿಳೆಯರ ಮೆಲಿನ ಕೌಟುಂಬಿಕ ದೌರ್ಜನ್ಯಗಳನ್ನು ತಪ್ಪಿಸಿ, ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಸಲುವಾಗಿ ಯುಪಿಎ ಸರ್ಕಾರವು 2005ರಲ್ಲಿ 'ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ'ಯನ್ನು ಜಾರಿಗೊಳಿಸಿತು.

    Poništi
  20. After failure of Demo & GST, announced hurriedly without preparation & made people suffer has come up with another misadventure without studying the fall out of implementation FAST-TAG,supposed to make life easy at toll booth is a nightmare with technical glitches

    Poništi

Čini se da učitavanje traje već neko vrijeme.

Twitter je možda preopterećen ili ima kratkotrajnih poteškoća u radu. Pokušajte ponovno ili potražite dodatne informacije u odjeljku Status Twittera.

    Možda bi vam se svidjelo i ovo:

    ·